Home ರಾಜಕಾರಣ ಉಡುಪಿಯಲ್ಲಿ ನಡೆಯಲಿರುವ  ಕೆಎಸ್‌ಟಿಎ ರಜತ ಮಹೋತ್ಸವಕ್ಕೆ ವಿಧಾನಸಭಾ ಅಧ್ಯಕ್ಷರಿಗೆ ಆಹ್ವಾನ

ಉಡುಪಿಯಲ್ಲಿ ನಡೆಯಲಿರುವ  ಕೆಎಸ್‌ಟಿಎ ರಜತ ಮಹೋತ್ಸವಕ್ಕೆ ವಿಧಾನಸಭಾ ಅಧ್ಯಕ್ಷರಿಗೆ ಆಹ್ವಾನ

63
0

ಆಗಸ್ಟ್ 10ನೇ ತಾರೀಕು  ಉಡುಪಿಯಲ್ಲಿ ನಡೆಯಲಿರುವ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್  ಸಂಸ್ಥೆಯ 26ನೇ ವರ್ಷದ  ರಜತ ಮಹೋತ್ಸವ ಸಮಾರಂಭಕ್ಕೆ  ಕಾರ್ಮಿಕ ಸಚಿವ ಸಂತೋಷ್ ಲಾಡ್ರವರು ಸೇರಿದಂತೆ  ಹಲವು ಮಠಾಧಿಪತಿಗಳು ಮತ್ತು ರಾಜಕಾರಣಿಗಳು ಸಚಿವರು ಮಾಜಿ ಸಚಿವರು ಶಾಸಕರು ಮಾಜಿ ಶಾಸಕರು ಭಾಗವಹಿಸುತ್ತಿದ್ದು ಈ ಸಮಾರಂಭಕ್ಕೆ ರಾಜ್ಯ ಸರ್ಕಾರದ   ಗೌರವಾನ್ವಿತ ವಿಧಾನಸಭಾಧ್ಯಕ್ಷರಾದ ಯುಟಿ ಖಾದರ್ ರವರನ್ನು  ಈ ಸಮಾರಂಭಕ್ಕೆ ಆಹ್ವಾನಿಸಲಾಯಿತು  ಕರ್ನಾಟಕ ರಾಜ್ಯ ಕೆಎಸ್‌ಟಿಎ  ಅಧ್ಯಕ್ಷರಾದ ನಾರಾಯಣ್  ಕೋಶಾಧಿಕಾರಿಗಳಾದ ರಾಮಚಂದ್ರ  ಸೇರಿದಂತೆ ಸಂಸ್ಥೆಯ ಹಲವಾರು ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here