ರಾಜಕಾರಣ

ಎನ್‌ಪಿಎಸ್ ನಿವೃತ್ತಿ ಹಣದ ತೊಂದರೆಯ ಬಗ್ಗೆ ವಿಧಾನಸಭಾಧ್ಯಕ್ಷರ ಗಮನಕ್ಕೆ ತಂದ ಟೈಲರ್ ಸಂಘದ ಪದಾಧಿಕಾರಿಗಳು..

ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಂಸ್ಥೆಯ ಹೊಲಿಗೆ ಕಾರ್ಮಿಕರು ಈ ಹಿಂದೆ ಕಾರ್ಮಿಕರ ಎನ್‌ಪಿಎಸ್ ನ್ಯಾಷನಲ್ ಪೆನ್ಷನ್ ಸಿಸ್ಟಮ್ ಮುಖಾಂತರ ಪ್ರತಿ ವರ್ಷ ಹಣವನ್ನು ಬೆಂಗಳೂರಿನ ಅಲಂಕೀತ್…

.. ಬಡ ಕುಟುಂಬದ 300 ಫಲಾನುಭವಿಗಳಿಗೆ ದಿನಾಂಕ 26ರಂದು  ಗುಂಪು ಮನೆಯ ಹಸ್ತಾಂತರ …                               ಅರಸೀಕೆರೆ  ನಗರಸಭಾ ವ್ಯಾಪ್ತಿಯ ಜೇನುಕಲ್ ನಗರದಲ್ಲಿ ಜಿ+1 ಒನ್ ಗುಂಪು ಮನೆಯ ಯೋಜನೆ ಅಡಿ ನಿರ್ಮಾಣವಾಗುತ್ತಿರುವ 1181 ಮನೆಗಳ ಪೈಕಿ 300 ಮನೆಗಳನ್ನು ನಿರ್ಮಾಣ ಮಾಡಲಾಗಿದ್ದು ದಿನಾಂಕ 26/07/2025 ರಂದು ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯನವರು ಹಾಗೂ ಮಾನ್ಯ ಉಪ ಮುಖ್ಯಮಂತ್ರಿಗಳಾದ ಮಾನ್ಯ ಡಿಕೆ ಶಿವಕುಮಾರ್ ರವರು ಹಾಗೂ ಶ್ರೀ ಬಿ. ಜೆಡ್. ಜಮೀರ್ ಅಹಮದ್ ಖಾನ್ ರವರು ಮಾನ್ಯ ವಸತಿ ಸಚಿವರು ಇವರ ಸಮ್ಮುಖದಲ್ಲಿ ಈಗಾಗಲೇ ಪೂರ್ಣಪ್ರಮಾಣದಲ್ಲಿ ನಿರ್ಮಾಣವಾಗಿರುವ 300 ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗುವುದು. ಎಂದು ನಗರ ಸಭೆ ಅಧ್ಯಕ್ಷರಾದ ಎಮ್ ಸಮೀ ವುಲ್ಲಾ ತಿಳಿಸಿದ್ದಾರೆ..

ಸಣ್ಣ ವ್ಯಾಣಿಜ್ಯೋದ್ಯಮಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್‌ಟಿ ನೊಟೀಸ್ ವಿಷಯಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ Siddaramaiah ಅವರು ಸಭೆ ನಡೆಸಿ, ಬಳಿಕ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

. ಜಿಎಸ್‌ಟಿ ಯನ್ನು ಕೇಂದ್ರ ಹಣಕಾಸು ಸಚಿವರ ಅಧ್ಯಕ್ಷತೆಯ ಜಿಎಸ್‌ಟಿ ಕೌನ್ಸಿಲ್ ನಿರ್ಧರಿಸುತ್ತದೆ. ಇದಕ್ಕೆ ಸಂಬಂಧಿಸಿದ ಎಲ್ಲ ನೀತಿ-ನಿಯಮಾವಳಿಗಳನ್ನು ಕೇಂದ್ರ ಸರ್ಕಾರವೇ ರಚಿಸಿದೆ. ಅವುಗಳ ಪಾಲನೆ ಮಾಡುವುದಷ್ಟೇ…

ಶ್ಯಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ  ಎಂ ಎಲ್ ಜಯರಾಮ ಅವಿರೋಧವಾಗಿ ಆಯ್ಕೆ..

ಅರಸೀಕೆರೆ ತಾಲೂಕಿನ  ಶಾನೆಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಇಂದು ನಡೆದ ಚುನಾವಣೆಯಲ್ಲಿ ಎಂ ಎಲ್ ಜಯರಾಮು ಅವಿರೋಧವಾಗಿ ಆಯ್ಕೆಯಾದರು ಈ ಹಿಂದೆ ಇದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ  ಹಾಗೂ ಹಿರಿಯ ರಾಜಕೀಯ ಮುಖಂಡರಾದ  ವಿಜಯಕುಮಾರ್  ರವರ ರಾಜೀನಾಮೆಯಿಂದ  ತೆರೆವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು ಚುನಾವಣೆ ಅಧಿಕಾರಿಗಳಾಗಿ ಅರಸೀಕೆರೆ ತಾಲೂಕ್ ಪಂಚಾಯತ್ ಕಾರ್ಯನಿರ್ವಾಹಣಾ ಅಧಿಕಾರಿಗಳಾದ ಸತೀಶ್ ಕಾರ್ಯನಿರ್ವಹಿಸಿದ್ದರು  ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಶಾ. ಮಾಲಾ ಲಿಂಗರಾಜು. ಗಿರಿಯಪ್ಪ ಮಂಜಪ್ಪ. ಪುಷ್ಪಾ ಪ್ರದೀಪ್. ಮಮತಾ ಮಂಜುನಾಥ್. ಮರಿ ಸಂಕಪ್ಪ. ಮಂಜುನಾಥ್. ಮೇಲಪ್ಪಾ ಬಸಮ್ಮ ಶಾಂತಮ್ಮ ವನಜಾಕ್ಷಮ್ಮ   ಸೇರಿದಂತೆ ಶಾನೆಗೆರೆ  ಗ್ರಾಮ ಪಂಚಾಯಿತಿ ಎಲ್ಲಾ  ಸದಸ್ಯರುಗಳು ಉಪಸ್ಥಿತರಿದ್ದರು
ನೂತನ ಅಧ್ಯಕ್ಷರಿಗೆ ಅಭಿನಂದನೆ  ನೂತನ ಅಧ್ಯಕ್ಷರಾದ  ಎಂಎಲ್ ಜಯರಾಮ್ ರವರಿಗೆ  ಶಾನೆಗೆರೆ  ಅಭಿವೃದ್ಧಿ ಅಧಿಕಾರಿಗಳಾದ  ಧರ್ಮೇಂದ್ರ ಕುಮಾರ್. ಮತ್ತು ಶಿಕ್ಷಣ ಇಲಾಖೆಯ ಜಿಡಿ ಪರಮೇಶ್. ಹಿರಿಯ ರಾಜಕೀಯ ಮುಖಂಡರಾದ ಬೇವಿನಹಳ್ಳಿ ಮೋಕ್ಷರಾಜು. ಜೆಸಿಬಿ ರಾಜು  ಶುಭ ಹಾರೈಸಿದ್ದಾರೆ