ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಾನಿಧ್ಯದಲ್ಲಿ ಶಕ್ತಿ ದೇವತೆ ಸ್ವರ್ಣ ಗೌರಿ ಅಮ್ಮನವರ ಪುರ ಪ್ರವೇಶ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಮಾಡಾಳು ಶಕ್ತಿ ದೇವತೆ ಎಂದೇ ರಾಜ್ಯಾದ್ಯಂತ ಇತಿಹಾಸ ಹೊಂದಿರುವ ಪುಣ್ಯಕ್ಷೇತ್ರ ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯು ಮೃತ್ತಿಕೆ ರೂಪದಲ್ಲಿಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಾನಿಧ್ಯದಲ್ಲಿ ಆ 30ರಂದು ಭಾನುವಾರ ಪುರ
ಪ್ರವೇಶ ಮಾಡಲಿದ್ದಾರೆ    ಕಳೆದ 167 ವರ್ಷಗಳಿಂದ ಸಂಪ್ರದಾಯದಂತೆ ಆಚರಿಸಿಕೊಂಡು ಬರುತ್ತಿರುವ ಶ್ರೀಸ್ವರ್ಣಗೌರಮ್ಮ ದೇವಿಜಾತ್ರಾ      ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು ಈ ಜಾತ್ರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ಭಕ್ತರು ಭಕ್ತಿಪರಶವಾಗಿ ಕಾತರದಿಂದ ಕಾಯುತ್ತಿದ್ದಾರೆ ಕೋಡಿಮಠದ ಮಹ
ತಪಸ್ವಿ ಯೋಗ ಸಮಾಧಿಯಲ್ಲಿರುವ ಶಿವಲಿಂಗ ಜ್ಜ ಯ್ಯೆ ನೀಲಮ್ಮ ದೇವಿ ಕೃಪಾ ಆಶೀರ್ವಾದದಿಂದ ಜ ಗದ್ಗುರು ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಯವರ ಸಂಕಲ್ಪದಂತೆ 30ರಂದು ಬೆಳಿಗ್ಗೆ 11:00ಗೆ ಮೂಲ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಗ್ರಾಮದ ಹೊರ ಭಾಗದಲ್ಲಿರುವ ಶ್ರೀ ಪಂಚಲಿಂಗೇಶ್ವರ ದೇವಾಲಯದ ಮುಂಭಾಗ ಇರುವ ತೋಟದಲ್ಲಿದೇವಿಯ ಮೂರ್ತಿ ತಯಾರಿಸಲು ಮೃತ್ತಿಕೆ (ಮಣ್ಣು)ತರಲಾಗುವುದು     ಶ್ರೀಗಳ ಪಾದಪೂಜೆಯ ನಂತರ ಎರಡು ಕುಕ್ಕೆಗಳಲ್ಲಿ ಮೃ ತ್ರಿ ಕೆಯನ್ನು ತಲೆ ಮೇಲೆ ಹೊತ್ತುಕೊಂಡು ವಾಪಸ್ ಮೂಲ ಸನ್ನಿಧಿಗೆ  ತರಲಾಗುವುದು

Share This Article
Leave a Comment

Leave a Reply

Your email address will not be published. Required fields are marked *