Home ರಾಜ್ಯ ಅರಸೀಕೆರೆತಾಲೂಕು ಬಾಣಾವರ ಪಟ್ಟಣ ದಲ್ಲಿ ವಿಜಯ ದಶಮಿ

ಅರಸೀಕೆರೆತಾಲೂಕು ಬಾಣಾವರ ಪಟ್ಟಣ ದಲ್ಲಿ ವಿಜಯ ದಶಮಿ

13
0

ಬಾಣಾವರ ಗ್ರಾಮದಲ್ಲಿ ವಿಜಯದಶಮಿ ಅಂಗವಾಗಿ ಗ್ರಾಮದೇವರಾದ ಶ್ರೀ ಆಂಜನೇಯ ಸ್ವಾಮಿ ದೇವರಿಗೆ ಅಂಬಿನ ಪೂಜೆಯನ್ನು ನೆರವೇರಿಸಲಾಯಿತು. ಈ ಸಮಯದಲ್ಲಿ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಬಿಸಿ ಶ್ರೀನಿವಾಸ್ ಕಮಿಟಿಯ ಸದಸ್ಯರುಗಳಾದ ಬಿ ಆರ್ ಶ್ರೀಧರ್ ಶ್ರೀಕಾಂತ್ ಹಾಗೂ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷರಾದ ಪರಮೇಶ್ವರ. ಹಾಗೂ ಗ್ರಾಮಸ್ಥರುಗಳು ಹಾಜರಿದ್ದರು ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಪಿ ಆರ್ ನಾಗೇಂದ್ರ ಇವರು ಅಂಬು ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು

LEAVE A REPLY

Please enter your comment!
Please enter your name here