Home ರಾಜಕಾರಣ ಹಾಸನ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಪಟೇಲ್ ಶಿವಪ್ಪ ಅವರಿಗೆ ಅರಸೀಕೆರೆಯಲ್ಲಿ ಅದ್ದೂರಿ ಸನ್ಮಾನ

ಹಾಸನ ನಗರಾಭಿವೃದ್ಧಿ  ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಪಟೇಲ್ ಶಿವಪ್ಪ ಅವರಿಗೆ ಅರಸೀಕೆರೆಯಲ್ಲಿ ಅದ್ದೂರಿ ಸನ್ಮಾನ

8
0

ಅರಸೀಕೆರೆ ತಾಲೂಕಿನ  ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಕಾರ್ಯಕರ್ತರು ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಆಯ್ಕೆಯಾದ ಪಟೇಲ್ ಶಿವಪ್ಪ ಅವರಿಗೆ  ಹಾಸನ ರಸ್ತೆಯ ಹಾಸನ ಸರ್ಕಲ್ ನಲ್ಲಿರುವ  ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್  ಅವರ ಪುತ್ತಳಿಗೆ  ಅಭಿನಂದನೆ ಸಲ್ಲಿಸಿ ನಂತರ ಮೆರವಣಿಗೆಯಲ್ಲಿ  ಪಟೇಲ್ ಶಿವಪ್ಪ ಅವರಿಗೆ   ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿ  ಅದ್ದೂರಿಯಾಗಿ  ಸನ್ಮಾನಿಸಿದರು. ತಾಲೂಕಿನ ಹಿರಿಯ ಕಾಂಗ್ರೆಸ್ ಮುಖಂಡರು ಪಕ್ಷದ ಕಾರ್ಯಕರ್ತರು ಹಲವಾರು ಅಭಿಮಾನಿಗಳು ನಗರಸಭೆ ಅಧ್ಯಕ್ಷರಾದ ಎನ್ ಸಮೀ ವುಲ್ಲಾ ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ ಹಿರಿಯ ಸದಸ್ಯರಾದ ವೆಂಕಟಮನಿ  ಪಕ್ಷದ ಹಿರಿಯ ಮುಖಂಡರಾದ ಶಶಿಧರ್ ಗೌಸ್ಖಾನ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು 

LEAVE A REPLY

Please enter your comment!
Please enter your name here