Home ರಾಜ್ಯ ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರು  ಇಂದು ಅರಸೀಕೆರೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಚಿಕ್ಕ ಮಾಲೆ...

ಹಾಸನ ಜಿಲ್ಲಾಧಿಕಾರಿ ಲತಾ ಕುಮಾರಿಯವರು  ಇಂದು ಅರಸೀಕೆರೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಚಿಕ್ಕ ಮಾಲೆ ಕಲ್ ತಿರುಪತಿ  ದೇವಸ್ಥಾನಕ್ಕೆ ಭೇಟಿ ನೀಡಿ  ಇತ್ತೀಚಿಗೆ ಪ್ರಸಾದ ಸೇವಿಸಿ ಅಸ್ವತ್ವ ಗೊಂಡಿದ್ದ  ಭಕ್ತಾದಿಗಳ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದರು ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು ಹಾಸನ ಜಿಲ್ಲಾ ಉಪ ವಿಭಾಗಾಧಿಕಾರಿ ಮಾರುತಿ. ತಹಶೀಲ್ದಾರ್ ಮತ್ತು ತಾಲೂಕ್ ದಂಡಾಧಿಕಾರಿಗಳಾದ ಸಂತೋಷ್ ಕುಮಾರ್ ಉಪಸ್ಥಿತರಿದ್ದರು

39
0

LEAVE A REPLY

Please enter your comment!
Please enter your name here