Home ರಾಜಕಾರಣ ಇಂದು ಅರಸೀಕೆರೆ ಸಹಾಯಕ ಕಾಯಪಾಲಕ ಇಂಜಿನಿಯರ್ ಕಚೇರಿ ಜಿಲ್ಲಾ ಪಂಚಾಯತ್ ಉಪ ವಿಭಾಗದಲ್ಲಿ ಇಂಜಿನಿಯರ್ ಆಗಿ...

ಇಂದು ಅರಸೀಕೆರೆ ಸಹಾಯಕ ಕಾಯಪಾಲಕ ಇಂಜಿನಿಯರ್ ಕಚೇರಿ ಜಿಲ್ಲಾ ಪಂಚಾಯತ್ ಉಪ ವಿಭಾಗದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ ಜಿ.ಹೆಚ್ ಉಮೇಶ್  ರವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ಸರ್ಕಾರ ಗೃಹ ಮಂಡಳಿಯ ಅಧ್ಯಕ್ಷರಾದ  ಕೆ ಎಮ್ ಶಿವಲಿಂಗೇಗೌಡ ಅರಸಿಕೆರೆ ನಗರಸಭೆ ಅಧ್ಯಕ್ಷರಾದ ಎಮ್ ಸಮೀವುಲ್ಲಾ ಅಭಿನಂದಿಸಿದರು ಸಮಾರಂಭದಲ್ಲಿ ಅನೇಕ ರಾಜಕೀಯ ಮುಖಂಡರು ಸಂಘ ಸಂಸ್ಥೆಯ  ಪದಾಧಿಕಾರಿಗಳು ಭಾಗವಿಸಿದ್ದರು .

58
0

LEAVE A REPLY

Please enter your comment!
Please enter your name here