ರಾಜ್ಯ

ಉಡುಪಿಯಲ್ಲಿ ನಡೆಯಲಿರುವ  ಕೆಎಸ್‌ಟಿಎ ರಜತ ಮಹೋತ್ಸವಕ್ಕೆ ವಿಧಾನಸಭಾ ಅಧ್ಯಕ್ಷರಿಗೆ ಆಹ್ವಾನ

ಆಗಸ್ಟ್ 10ನೇ ತಾರೀಕು  ಉಡುಪಿಯಲ್ಲಿ ನಡೆಯಲಿರುವ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್  ಸಂಸ್ಥೆಯ 26ನೇ ವರ್ಷದ  ರಜತ ಮಹೋತ್ಸವ ಸಮಾರಂಭಕ್ಕೆ  ಕಾರ್ಮಿಕ ಸಚಿವ ಸಂತೋಷ್ ಲಾಡ್ರವರು ಸೇರಿದಂತೆ …

ನೂತನ ಸಮುದಾಯ ಭವನ ಲೋಕಾರ್ಪಣೆ.

ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿ ವ್ಯಾಪ್ತಿಯ ಪನ್ನಸಮುದ್ರ ಗ್ರಾಮದ ಶ್ರೀ ಬೊಮ್ಮಲಿಂಗೇಶ್ವರ ಸ್ವಾಮಿಯವರಿಗೆ ನೂತನ ರಜತ (ಬೆಳ್ಳಿ) ಕವಚಧಾರಣೆ ಮತ್ತು ನೂತನ ಸಮುದಾಯ ಭವನ ಲೋಕಾರ್ಪಣೆ ಕಾರ್ಯಕ್ರಮವನ್ನು…

ಬ್ಯಾಟ್ ಬಿಸುವ ಮೂಲಕ ಕ್ರಿಕೆಟ್ ಪಂದ್ಯಕ್ಕೆ ಚಾಲನೆ.

ಅರಸೀಕೆರೆ ತಾಲೂಕು ಬಾಣಾವರ ಹೋಬಳಿಯ ಗಾಂಧಿನಗರ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹಾಸನ ಜಿಲ್ಲೆಯ ಭೋವಿ ಸಮಾಜದ ವತಿಯಿಂದ ಪ್ರಭುಕುಮಾರ್ ಮೆಮೋರಿಯಲ್ ಕಪ್ 2025 ಮಾನ್ಯ ಕರ್ನಾಟಕ ಗೃಹ ಮಂಡಳಿ…

ಅರಸೀಕೆರೆ ನಗರದಲ್ಲಿ ವಾಹನ ಚಾಲಕರಿಗೆ ಪಾರ್ಕಿಂಗ್ ನಿಯಮ ಜಾರಿ..

ಅರಸೀಕೆರೆ : ನಗರದ ಬಿಎಚ್ ರಸ್ತೆ ಎರಡು ಕಡೆ ರಸ್ತೆ ಪಕ್ಕದಲ್ಲಿ ಇಂದು ವಾಹನಗಳನ್ನು ಪಾರ್ಕಿಂಗ್ ಮಾಡಲು ಗುರುತನ್ನು ಹಾಕಿಸುವ ಮೂಲಕ ನಗರ ಪೊಲೀಸ್ ಠಾಣೆ ವತಿಯಿಂದ…

..ಶ್ರೀರಂಗಪಟ್ಟಣದ : ಬಿಎಂಎಸ್ ಕಟ್ಟಡ ಕಾರ್ಮಿಕರ ಮಜ್ದೂರ್ ಸಂಘದ ವತಿಯಿಂದ ಇಂದು ಬಿ .ಎಂ.ಎಸ್ ನ 70ನೇ ಸಂಸ್ಥಾಪನ ದಿನವನ್ನು ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಸಂಘದ ಗೌರವಾಧ್ಯಕ್ಷರಾದ . ವೇ.ಬ್ರ. ಡಾ.ಭಾನುಪ್ರಕಾಶ್ ಶರ್ಮ, ಸರ್ಕಲ್ ಇನ್ ಸ್ಪೆಕ್ಟರ್ ಬಿ.ಜಿ.ಕುಮಾರ್, ಹಿರಿಯ ವಕೀಲರಾದ ಶ್ರೀ ಸಿ.ರಾಜಶೇಖರ್ ಬಿ.ಎಂ.ಎಸ್ ನ ಹಿರಿಯ ನಾಯಕರು ಬಿ.ಆರ್. ಬಿ.ಎಂ.ಎನ್ ನ ಹಾಗೂ ಬಿ. ಎನ್.ಎಂ.ಪಿ ನ ಅಧ್ಯಕ್ಷರಾದ ಶ್ರೀ ಹೆಚ್.ಎಸ್. ಸದಾಶಿವ,ಎಲ್. ಐ.ಸಿ. ಅಧಿಕಾರಿಗಳ ಸಂಘದ ಅಖಿಲ ಭಾರತೀಯ ಕಾರ್ಯದರ್ಶಿ ಶ್ರೀ ವೈ.ಎನ್. ಮೂರ್ತಿ, ರಾಜ್ಯ ಉಪಾಧ್ಯಕ್ಷ ಶ್ರೀ ಎಸ್.ಎನ್.ವಾಸುದೇವ, ರಾಜ್ಯ ಕಾರ್ಯದರ್ಶಿ ಶ್ರೀ ಶಾಂತಕುಮಾರ್ ತಾಲೂಕ್ ಅಧ್ಯಕ್ಷರಾದ ಶ್ರೀ ಕೆಂಚೇಗೌಡ ಹಾಗೂ ನೂರಾರು ಕಾರ್ಮಿಕರು ಉಪಸ್ಥಿತರಿದ್ದರು.ವರದಿ : ಭರತ್ ಮಲ್ನಾಡ್