ಕೊಳವೆಬಾವಿ ಕೊರೆಯಲು ಶಾಸಕರಿಂದ ಚಾಲನೆ

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!

ಕೊಳವೆಬಾವಿ ಕೊರೆಯಲು ಶಾಸಕರಿಂದ ಚಾಲನೆ
ಹಾಸನ – ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ಇತರೆ ಸಮುದಾಯ ನಿಗಮಗಳ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ಹಾಸನ ವಿಧಾನಸಭಾ ಕ್ಷೇತ್ರದಿಂದ 2023-24 ಹಾಗೂ 2024-25ನೇ ಸಾಲಿಗೆ ಆಯ್ಕೆಯಾಗಿರುವ ಒಟ್ಟು 36 ಕೊಳವೆಬಾವಿ ಕೊರೆಯಲು ದೊಡ್ಡಪುರ ಗ್ರಾಮದಲ್ಲಿ ಶಾಸಕರಾದ ಸ್ವರೂಪ್ ಪ್ರಕಾಶ್ ಚಾಲನೆ ನೀಡಿದರು.
**********-

Share This Article
Leave a Comment

Leave a Reply

Your email address will not be published. Required fields are marked *