ಕಡೂರು ಕ್ಷೇತ್ರದ ಜನಪ್ರಿಯ ಶಾಸಕರಾದ K.S. ಆನಂದ್ ರವರು ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿಗಾಗಿ 6 ಲಕ್ಷ ಚೆಕ್ ಅನ್ನು ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಕೆ.ಮೂರ್ತಿ ರಾವ್ ರವರಿಗೆ ವಿತರಿಸಿದರು. ಈ ಸಂದರ್ಭ ದಲ್ಲಿ ಸಮಾಜದ ಕಾರ್ಯದರ್ಶಿಗಳಾದ K.M. ರವಿಶಂಕರ್. ಕಡೂರು ಪುರಸಭೆ ಸರ್ಕಾರದ ನಾಮ ನಿರ್ದೇಶಕ ಸದಸ್ಯರಾದ. ಹಾಗೂ ಪತ್ರಕರ್ತರಾದ ಕಡೂರು ದೇವೇಂದ್ರ.ಹಾಗೂ ಸಮಾಜ ಬಾಂಧವರು ಇದ್ದರು..

ಉಮೇಶ್ ಬಾಣಾವರ
Disclosure: This website may contain affiliate links, which means I may earn a commission if you click on the link and make a purchase. I only recommend products or services that I personally use and believe will add value to my readers. Your support is appreciated!
Share This Article
Leave a Comment

Leave a Reply

Your email address will not be published. Required fields are marked *