Home Uncategorized ಸಂಗೊಳ್ಳಿ ರಾಯಣ್ಣನವರ ಧೈರ್ಯ ಪರಾಕ್ರಮ  ಯುವ ಜನತೆಗೆ ಮಾದರಿಯಾಗಬೇಕು

ಸಂಗೊಳ್ಳಿ ರಾಯಣ್ಣನವರ ಧೈರ್ಯ ಪರಾಕ್ರಮ  ಯುವ ಜನತೆಗೆ ಮಾದರಿಯಾಗಬೇಕು

10
0

ಇಂದು ಅರಸೀಕೆರೆ ನಗರದ ಬಸ್ ನಿಲ್ದಾಣದ ಬಳಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಹುತಾತ್ಮ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಗೌರವ ನಮನಗಳನ್ನು ಸಲ್ಲಿಸಿ, ಸಂಗೊಳ್ಳಿ ರಾಯಣ್ಣ ನವರ ಧೈರ್ಯ ಪರಾಕ್ರಮಗಳನ್ನು ಅವರ ಸ್ವಾತಂತ್ರ ಹೋರಾಟವನ್ನು ನೆರೆದಿದ್ದ ಜನರಲ್ಲಿ ಅರಸೀಕೆರೆ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರಾದ ಕೆಎಂ ಶಿವಲಿಂಗೇಗೌಡ ತಿಳಿಸಿದರು

*ಈ ಸಂದರ್ಭದಲ್ಲಿ ಅರಸೀಕೆರೆ ನಗರದಲ್ಲಿ ನೂತನವಾಗಿ ಸಂಗೊಳ್ಳಿ ರಾಯಣ್ಣನವರ ಪುತ್ತಳಿ ನಿರ್ಮಾಣ ಕಾರ್ಯಕ್ಕೆ ಗುದ್ದಲಿ ಪೂಜೆಯನ್ನು ನೆರವೇರಿಸಿದರು.*

*ಈ ಕಾರ್ಯಕ್ರಮದಲ್ಲಿ ಅರಸೀಕೆರೆ ನಗರಸಭೆಯ ಮಾಜಿ ಅಧ್ಯಕ್ಷರಾದ ಎಮ್ ಸಮೀವುಲ್ಲಾ  ಅರಸೀಕೆರೆ ತಾಲೂಕು ಕುರುಬ ಸಮಾಜದ ಅಧ್ಯಕ್ಷರಾದ ತೊಂಡಿಗನಹಳ್ಳಿ ಕೃಷ್ಣಮೂರ್ತಿ  ಸೇರಿದಂತೆ ನಗರಸಭೆಯ ಮಾಜಿ  ಸದಸ್ಯರುಗಳು, ಸಮಾಜದ ಮುಖಂಡರುಗಳು,ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು, ಯುವಮುಖಂಡರು ಉಪಸ್ಥಿತರಿದ್ದರು.*

LEAVE A REPLY

Please enter your comment!
Please enter your name here