ಸಂತೋಷ್ ಚಿಕ್ಕನಾಯಕನಹಳ್ಳಿ
ಅರಣ್ಯ ಅಧಿಕಾರಿಗಳಿಗೆ ನಿದ್ದೆ ಕೆಡಿಸುತ್ತಿರುವ. ಚಿರತೆಗಳು.
ಹಾಡು ಹಗಲ್ಲಲೇ ರೈತರ ಕುರಿ ಮೇಲೆ ದಾಳಿ..
ರೈತನ ಮೇಲೆ ದಾಳಿ ಮಾಡಲುಬಂದ ಚಿರತೆ. ಕುರಿಯನ್ನು ಹೊಂದಿದೆ..
ರೈತರ ಚೀರಾಟದಿಂದ ಕುರಿಯನ್ನು ಅಲ್ಲೇ ಬಿಟ್ಟು ಹೊಡಿ ಹೋಗಿರುತ್ತದೆ.
ಸ್ಥಳಕ್ಕೆ ಧಾವಿಸಿದ ಅರಣ್ಯ ಅಧಿಕಾರಿಗಳು.
ಕುರಿ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ. ಅರಣ್ಯ ಅಧಿಕಾರಿಗಳು.
ತಾಲೂಕಿನ ಶೆಟ್ಟಿಕೆರೆ ಹೋಬಳಿಯ. ನಡುವನಹಳ್ಳಿ. ಗ್ರಾಮದಲ್ಲಿ ಈ ಘಟನೆ ನಡೆದಿದ್ದು..
ಜ್ಞಾನೇಶ್ ಎಂಬವರಿಗೆ ಸೇರಿದ. ಐದು ಕುರಿಗಳ ಪೈಕಿ. ಒಂದು ಕುರಿಯನ್ನ ದಾಳಿ ಮಾಡಿ ಸಾಯಿಸಿರುತ್ತದೆ..
ಇದೇ ಗ್ರಾಮದಲ್ಲಿ 10 ದಿನಗಳ ಹಿಂದೆ. ರಘು ಎಂಬ ರೈತರ. ಕುರಿಗಳ ಮೇಲೆ ದಾಳಿ ಮಾಡಿ. ಸುಮಾರು 3-4 ಕುರಿಗಳನ್ನು ಸಹ. ಹೊಂದಿರುವ ಚಿರತೆ. ಪದೇಪದೇ ಇಂತಹ ದಾಳಿಗಳನ್ನು ಮಾಡುತ್ತಿದ್ದು. ರೈತರಿಗೆ ಮತ್ತು ಅಧಿಕಾರಿಗಳಿಗೆ. ನಿದ್ದೆ ಕೆಡಿಸುತ್ತಿದೆ.
ಇದಕ್ಕೆ ಸಂಬಂಧಪಟ್ಟಂತೆ. ರೈತರು ಅರಣ್ಯ ಇಲಾಖೆಯವರಿಗೆ. ಮನವಿ ಸಲ್ಲಿಸಿದ್ದು. ಚಿರತೆಯನ್ನ ಹಿಡಿಯಬೇಕೆಂದು. ಗ್ರಾಮಸ್ಥರ ಮನವಿಯಾಗಿದೆ.







