ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಸನ.
ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಭoದಕ ಘಟಕ. ಹಾಸನ
ಇವರ ಸಂಯುಕ್ತ ಆಶ್ರಯದಲ್ಲಿ
“ಯುವ ಜನೋತ್ಸವ 2025 ರ ಅಂಗವಾಗಿ ಎಚ್ಐವಿ ನಿಯಂತ್ರಣ ಕ್ಕಾಗಿ ಹಾಸನ ಜಿಲ್ಲೆಯ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ
ರಸಪ್ರಶ್ನೆ ಕಾರ್ಯಕ್ರಮ-2025 ಆಯೋಜಿಸಲಾಗಿತ್ತು ಈ ರಸಪ್ರಶ್ನೆ ಸ್ಪರ್ಧೆಯಲ್ಲಿ
ಆದಿಚುಂಚನಗಿರಿ ಆಂಗ್ಲ ಪ್ರೌಢಶಾಲೆ ಅರಸೀಕೆರೆ ಯ ವಿದ್ಯಾರ್ಥಿನಿಯರು
*ಶ್ರೇಯಾ ಜಿ ಎಸ್ ಮತ್ತು *ಸಿಂಚನ ಸಿ ಸಿ, ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ವಿದ್ಯಾರ್ಥಿಗಳಿಗೆ ಹಾಸನ ಶಾಖಾ ಮಠದ ಶ್ರೀ ಶ್ರೀ ಶಂಭು ನಾಥ ಸ್ವಾಮೀಜಿ ಯವರು ಆಶೀರ್ವದಿಸಿದರು. ಹಾಗೂ ಪ್ರಾಂಶುಪಾಲರಾದ ಡಾ. ಲಿಂಗರಾಜು ಎಂ ಜೆ ರವರು ಅಭಿನಂದಿಸಿದರು. ಮತ್ತು ಶಿಕ್ಷಕಿ ಸುಧಾ ಎಂ ಹಾಜರಿದ್ದರು.







